ಕಡಲಾಳದಿ ಭೂಮಿಯ ಕಂಪನ
ದಡದಲ್ಲಿ ಸುನಾಮಿ ಅಲೆಗಳ ರುಧ್ರನರ್ತನ
ಮನೆ-ಮಾಳಿಗೆಗಳೆಲ್ಲಾ ನೆಲ ಸಮ
ಬೀದಿಗೆ ಬಂದಿದೆ ಜಪಾನಿನ ಜನ-ಜೀವನ
ಫಸರುತಿದೆ ಈಗ ರೇಡಿಯೋ ವಿಕಿರಣ
ಜಾಗತಿಕ ಅರ್ಥವ್ಯವಸ್ಥೆಯೂ ಸಂಕೀರ್ಣ
ಕಡಲಾಳದ ಭೂಕಂಪನ, ಇದಕೆಲ್ಲಾ ಕಾರಣ
ದೂಷಿಸದಿರಿ ಅದಕಾಗಿ ಪೂರ್ಣ-ಚಂದ್ರನ
ಅಲ್ಲಿರುವವರೂ ನಮ್ಮವರೇ ಜನ
ಅವರಿಗಾಗಿ ಮರುಕಿತು ಮನ
ಸಾಧ್ಯವಾದರೆ ನೀಡಿ ಸಹಾಯ ಧನ
ಮೂಡಲಿ ಭರವಸೆಗಳ ಹೊಸ ಆಶಾಕಿರಣ
ಇಲ್ಲಿದೆ ನೋಡಿ ಇದೆಲ್ಲದರ ಚಿತ್ರಣ
-
ಲೋಹಿತ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ